ಮಾಸ್ತಾರ ಮಂಜುನಾಥ
- ಬಸವರಾಜ ಉಮಲೂಟಿ
ಅಮಾಯಕನು ನೀನು, ಮುಗ್ಧಜೀವಿಯೂ ನೀನು, ಅಂತ ಅಂದುಕೊಂಡಿದ್ದೆ ನಾನು, ಆದರೆ ಗೊತ್ತಾಯ್ತು ನೀ, ಪಾಪ ಹುಡುಗರನ್ನ ರೂಮಲ್ಲಿ ಹಾಕಿ ಪಾಠವ ಭೋಧಿಸಿ ಓದು ಓದು ಎನ್ನುವಾಗ, ನೀನೊಬ್ಬ ಖಡಕ್ ಮಾಸ್ತಾರ ಎಂದು.
ಮತ್ತೆ ಆಮೇಲೆ ಗೊತ್ತಾಯ್ತು ನೀ ನಿನ್ನ, ವಿದ್ಯಾರ್ಥಿಗಳ ವಿದ್ಯಾರ್ಥಿ ಎಂದು, ಸಹಪಾಠಿಗಳ ಆದರ್ಶವೆಂದು, ಗೆಳೆಯರ ಸಹ್ರದಯಿ ಎಂದು, ಕುಟುಂಬದ ಹೊಳೆಯುವ ವಜ್ರವೆಂದು, ನಾ ನಿನ್ನ ಮನಸಾರೆ ಕರೆಯುವೆ ಮಂಜಪ್ಪಣ್ಣನೆಂದು.
ಈ ದಿನ ಜನ್ಮದಿನದ ಸಂಭ್ರಮದಲ್ಲಿರುವ ನಿನಗೆ ನಾ ತಿಳಿಸುವೆ, "ಹುಟ್ಟು ಹಬ್ಬದ ಶುಭಾಶಯಗಳು" 💐 🎂 ಎಂದು ನೂರಾರು ವರ್ಷ ಸುಖಕರವಾಗಿ, ಚಿರಕಾಲವಾಗಿ, ಜನಸ್ನೇಹಿಯಾಗಿ ಬಾಳು ನೀ ಎಂದೆದೂ. 🎉 💐