ಬಸನಗೌಡ ಬಾದರ್ಲಿ
- ಯು ಬಸವರಾಜ ಹಂಚಿನಾಳ
ನಮ್ಮೂರ ಸಿಂಧನೂರ ಯುವ ಧೀರ, ಯುವ ಜನಾಂಗದ ನೇತಾರ, ಕೆಪಿವೈಸಿಸಿ ಸರದಾರ, ನಮ್ಮೂರಿನ ಹೆಮ್ಮೆಯ ನಮ್ಮ ಬಸನಗೌಡ ಬಾದರ್ಲಿ.
ಯುವಶಕ್ತಿಯ ಬೆಳಗಿಸುತಿರುವರು,
ಸಿಂಧನೂರಿನ ಕೀರ್ತಿ ಪಸರಿಸುತಿರುವರು,
ಬಡಜನರ ಆಶಾಕಿರಣಿವರು,
ಬಡಜನರ ಆಶಾಕಿರಣಿವರು,
ನಮ್ಮೂರಿನ ಹೆಮ್ಮೆ ನಮ್ಮ ಬಸನಗೌಡ ಬಾದರ್ಲಿ.
ಹಿರಿಯ ನಾಯಕರ ವಿಶ್ವಾಸಿ ನಾಯಕ,
ಪಕ್ಷ ಸಂಘಟನೆ ಚತುರಕ,
ನಾಡಿನ ಜನತೆಯ ಭರವಸೆಯ ಬೆಳಕು,
ನಮ್ಮೂರಿನ ಹೆಮ್ಮೆಯ ಧೀರ ಬಸನಗೌಡ ಬಾದರ್ಲಿ.
ಜನಸೇವೆಯೇ ಜನಾರ್ದನ ಸೇವೆ ಎಂದು,
ಸಮಾಜಭಿವ್ರಧ್ಧಿಯ ಕಾಯಕವಾಗಿಸಿಕೊಂಡು,
ಜನಮನ ಗೆದ್ದಿರುವ ಜನನಾಯಕ,
ನಮ್ಮೂರಿನ ಹೆಮ್ಮೆಯ ಧೀರ ಬಸನಗೌಡ ಬಾದರ್ಲಿ.